Kannada Beatz
News

ಕೊಡಗಿನ‌ ಹುಡುಗ ಪ್ರಮೋದ್ ಬೋಪಣ್ಣ ಇದೀಗ ಚಂದನವನದ ನಾಯಕ

ಈ ಹಿಂದೆ ಖಾಸಗಿ ವಾಹಿನಿ‌ ನಿರೂಪಕರಾಗಿ, ನ್ಯೂಸ್ ವಾಚಕರಾಗಿ ಜನಪ್ರಿಯರಾಗಿದ್ದ ಪ್ರಮೋದ್, ಈಗ ಅಧಿಕೃತವಾಗಿ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಬಹಳ ವರ್ಷಗಳ ಹಿಂದೆ ನಾನು ಕೂಡ ಬೆಂಗಳೂರಿನ ಖಾಸಗಿ ವಾಹಿನಿಗೆ ನಿರೂಪಕನಾಗಿ ಕೆಲಸ ಮಾಡುತ್ತಿದ್ದಾಗ, ಪ್ರಮೋದ್ ಅದಾಗಲೇ ಆ ಚಾನೆಲ್ ನಲ್ಲಿ ಜನಪ್ರಿಯ ನಿರೂಪಕರಾಗಿದ್ದರು. ಇವರ ಮಾತಿಗೆ ಮನಸೋತ, ಇವರ ಲೈವ್ ಶೋ ಗಾಗಿ ಕಾಯುವ ದೊಡ್ಡ ವರ್ಗವೇ ಇತ್ತು. ಹೆಚ್ಚು ಕಡಿಮೆ ಇವರು ಕೂಡ ಗಣೇಶ್ ರೀತಿಯಲ್ಲಿಯೇ ನಟನಾಗುವ ಕನಸು ಕಂಡು ಹಂತ ಹಂತವಾಗಿ ಬೆಳೆದು ಈಗ ಚೊಚ್ಚಲ ಚಿತ್ರ ‘ಮರೆಯದೇ ಕ್ಷಮಿಸು’ ಬಿಡುಗಡೆಗೆ ಕಾದಿದ್ದಾರೆ. ಜನವರಿ 6 ರಂದು ರಾಜ್ಯಾದ್ಯಂತ ‘ಮರೆಯದೇ ಕ್ಷಮಿಸು’ ಸಿನಿಮಾ ಬಿಡುಗಡೆಯಾಗಲಿದೆ.

ನಮ್ಮ ಪರಿಚಿತರು ಬೆಳೆದಾಗ ಆಗುವ ಖುಷಿ, ಸಂಭ್ರಮವೇ ಬೇರೆ.

ಈ ಯುವ ಕಲಾವಿದನಿಗೆ ಹರಸಿ… ಹಾರೈಸಿ…

Related posts

ಶಿವರಾಜ್ ಕೆ.ಆರ್.ಪೇಟೆ ಹಾಗೂ ಯೋಗರಾಜ್ ಭಟ್ ರ ಕಾಮಿಡಿ ‘ಧಮಾಕ’..! ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸ್ತಿದೆ ‘ಧಮಾಕ’ ಟೀಸರ್ ಝಲಕ್…!

administrator

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ‘ರಾಜ್ಯ ಯುವ ಘಟಕ’ದ ಅಧ್ಯಕ್ಷರಾಗಿ ಭರತ್ ಜಾಕ್ ಆಯ್ಕೆ

Kannada Beatz

ನೈಜಘಟನೆ ಆಧಾರಿತ “ತನುಜಾ” ಚಿತ್ರದ ಮೋಷನ್ ಪೋಸ್ಟರ್ ಅನಾವರಣ.

Kannada Beatz

Leave a Comment

Share via
Copy link
Powered by Social Snap